ಕಾನ್ಪುರದಲ್ಲಿ ಎಂಟು ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ದರೋಡೆಕೋರ ವಿಕಾಸ್ ದುಬೆ ಅವರನ್ನು ಮಧ್ಯಪ್ರದೇಶದ ಉಜ್ಜಯಿನಿಯ ಪ್ರಸಿದ್ಧ ಮಹಕಲ್ ದೇವಸ್ಥಾನದ ಬಳಿ ಇಂದು ಬೆಳಿಗ್ಗೆ ಬಂಧಿಸಲಾಗಿದೆ.
ದುಬೆಯ ಬಂಧನವನ್ನು ದೃಢೀಕರಿಸಿದ ಗೃಹ ಸಚಿವ ನರೋತ್ತಮ್ ಮಿಶ್ರಾ, ಮಧ್ಯಪ್ರದೇಶ ಪೊಲೀಸರು ಆತನನ್ನು ಹುಡುಕುತ್ತಿದ್ದರು. ಇಂದು ಬೆಳಗ್ಗೆ, ದುಬೆಯವರೊಂದಿಗೆ, ಇಬ್ಬರು ಸಹಾಯಕರನ್ನು ಸಹ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೂಡ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿ, ಸ್ಥಳೀಯ ಪೊಲೀಸರನ್ನು ಟ್ವಿಟ್ಟರ್ ನಲ್ಲಿ ಅಭಿನಂದಿಸಿದ್ದಾರೆ.
मैंने यूपी के मुख्यमंत्री श्री @myogiadityanath जी से बात कर ली है। शीघ्र आगे की कानूनी कार्रवाई की जायेगी।
मध्यप्रदेश पुलिस, विकास दुबे को उत्तर प्रदेश पुलिस को सौंपेगी।
— Shivraj Singh Chouhan (@ChouhanShivraj) July 9, 2020
ಭದ್ರತಾ ಸಿಬ್ಬಂದಿ ಮತ್ತು ಅಂಗಡಿಯವರಿಂದ ಪತ್ತೆ!
ಉಜ್ಜಯಿನಿ ದೇವಸ್ಥಾನದಲ್ಲಿದ್ದ ದುಬೆಯವರನ್ನು ಅಲ್ಲಿನ ಭದ್ರತಾ ಸಿಬ್ಬಂದಿಯೋರ್ವರು ಮತ್ತು ಹತ್ತಿರದ ಅಂಗಡಿಯವರು ಪತ್ತೆಹಚ್ಚಿದರು. ಬಳಿಕ ತಡಮಾಡದೆ, ಈ ಮಾಹಿತಿಯನ್ನು ನಗರ ಪೋಲೀಸರಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
[…] ಇಂದು ಬೆಳಗ್ಗೆ ಗ್ಯಾಂಗ್ಸ್ಟರ್ ವಿಕಾಸ್ ದುಬೆಯವರನ್ನು ಉಜ್ಜಯಿನಿ ಮಹಾಕಾಳ ದೇವಸ್ಥಾನದಲ್ಲಿ ಮಧ್ಯಪ್ರದೇಶ ಪೋಲೀಸರು ಬಂಧಿಸಿದ್ದರು. […]
[…] ಮಧ್ಯಪ್ರದೇಶದಲ್ಲಿ ರೌಡಿ ವಿಕಾಸ್ ದುಬೆ ಬಂಧ… […]