ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗೂ ಕೊರೋನಾ ಸೋಂಕು ಹಬ್ಬುತ್ತಿದೆ. ವೈದ್ಯರು, ಆಶಾಕಾರ್ಯಕರ್ತೆಯರಲ್ಲದೇ ಇದೀಗ ರಾಜಕಾರಣಿಗಳಿಗೂ ಕೊರೋನಾ ಸೋಂಕಿನ ವರದಿಯಾಗಿದೆ ಮಂಗಳೂರಿನ ಶಾಸಕರಾದ ಡಾ| ಭರತ್ ಶೆಟ್ಟಿ ಸೋಂಕಿತ ರಾಜಕಾರಣಿ.
I have been tested COVID19 positive.
With all your blessings, I’m recovering & will be under treatment for few days.
Requesting everyone to please maintain social distancing, wear mask while going out and wash hands frequently.
Please take care of yourselves & your near one’s.— Dr Bharath Shetty (@bharathshetty_y) July 2, 2020
ಲಾಕ್ಡೌನ್ ಸಮಯದಿಂದಲೂ ಜನ ಪರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಶಾಸಕರಿಗೆ ಸೋಂಕು ತಗುಲಿರುವುದು, ಇವರ ಸಂಪರ್ಕದಿಂದ ಮತ್ತಷ್ಟು ಜನರಿಗೆ ಸೋಂಕು ಹಬ್ಬಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾಸಕರು ಸ್ವಯಂಪ್ರೇರಿತರಾಗಿ ತಪಾಸಣೆಗೆ ಒಳಗಾದಾಗ ಈ ವರದಿಯು ಹೊರಬಿದ್ದಿದೆ.
ಶಾಸಕರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಮಾಡಲಾಗುತ್ತಿದೆ.